Monday, April 29, 2024
Homeತಾಜಾ ಸುದ್ದಿಕನ್ನಡತಿ ಶ್ರೇಯಾಂಕಾ ಪಾಟೀಲ್ ಗೆ ಉತ್ತರ ಕರ್ನಾಟಕದ ಯುವಕನಿಂದ ಮೈದಾನದಲ್ಲೇ ಮದುವೆ ಪ್ರಸ್ತಾಪ

ಕನ್ನಡತಿ ಶ್ರೇಯಾಂಕಾ ಪಾಟೀಲ್ ಗೆ ಉತ್ತರ ಕರ್ನಾಟಕದ ಯುವಕನಿಂದ ಮೈದಾನದಲ್ಲೇ ಮದುವೆ ಪ್ರಸ್ತಾಪ

spot_img
- Advertisement -
- Advertisement -

ಬೆಂಗಳೂರು: ಡಬ್ಲ್ಯೂ ಪಿಎಲ್ ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಶ್ರೇಯಾಂಕಾ ಪಾಟೀಲ್ ಗೆ ಪಂದ್ಯದ ವೇಳೆಯೇ ಮದುವೆ ಪ್ರಸ್ತಾಪವೊಂದು ಬಂದಿದೆ!

ಆಲ್ ರೌಂಡರ್ ಶ್ರೇಯಾಂಕಾ ಪಾಟೀಲ್ ಡ್ರೆಸ್ಸಿಂಗ್ ಕೊಠಡಿಯಲ್ಲಿದ್ದಾಗ, ಉತ್ತರ ಕರ್ನಾಟಕದ ಅಭಿಮಾನಿಯೊಬ್ಬರು “ನನ್ನ ಮದುವೆಯಾಗುತ್ತೀರಾ’’ ಎಂಬ ಫಲಕವನ್ನು ಪ್ರದರ್ಶಿಸಿದರು. ಈ ಫಲಕವನ್ನು ನೋಡಿ ಆರ್‌ಸಿಬಿ ಆಟಗಾರ್ತಿಯರು ನಕ್ಕರು. ವಿಶೇಷವೆಂದರೆ ಈ ಫಲಕದಲ್ಲಿ ಉತ್ತರ ಕರ್ನಾಟಕ ಎಂದು ಕನ್ನಡದಲ್ಲೇ ಬರೆಯಲಾಗಿತ್ತು.

- Advertisement -
spot_img

Latest News

error: Content is protected !!