Saturday, May 11, 2024
Homeಜ್ಯೋತಿಷ್ಯಮಂಗಳವಾರದ ಭವಿಷ್ಯ: ನಿಮ್ಮ ರಾಶಿಯ ಫಲಾನುಫಲಗಳನ್ನು ತಿಳಿಯಿರಿ..

ಮಂಗಳವಾರದ ಭವಿಷ್ಯ: ನಿಮ್ಮ ರಾಶಿಯ ಫಲಾನುಫಲಗಳನ್ನು ತಿಳಿಯಿರಿ..

spot_img
- Advertisement -
- Advertisement -

ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪರಿಹಾರ ಶಾಸ್ತ್ರ
ನಂಬಿ ನಂಬದಿರಿ ಇದು ಸತ್ಯ. ನಿಮ್ಮ ನಂಬಿಕೆಗಳಿಗೆ ಇಲ್ಲಿ ಮೋಸವಿಲ್ಲ
ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರಬದ್ಧವಾಗಿ ಶೀಘ್ರದಲ್ಲೇ ಪರಿಹಾರ ಮಾಡಿಕೊಡುತ್ತಾರೆ
ಗುರೂಜಿ ಹನುಮಂತರಾವ್
9686487402

ಮೇಷ
ಹೆಚ್ಚಿನ ತಿರುಗಾಟ,ಸಂಚಾರವನ್ನು ಇಟ್ಟು ಕೊಳ್ಳುವುದು ಬೇಡ. ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಆದರೆ ಕೆಲಸ ಕಾರ್ಯಗಳು ಸರಾಗವಾಗಿ ನಡೆದು ಹೋಗಲಿವೆ. ಹಿರಿಯರಿಗೆ ಶುಶ್ರೂಷೆ ಅಗತ್ಯವಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ವೃಷಭ
ಹಣಕಾಸು ಸದ್ವಿನಿಯೋಗವಾಗಿ ತೃಪ್ತಿ ತರಲಿದೆ. ವ್ಯಾಪಾರ ವ್ಯವಹಾರಗಳಿಗೆ,ಹೊಸ ಯೋಜನೆಗಳಿಗೆ ಅವಕಾಶಗಳು ಬಂದಾವು.ಆದಾಯ ನಿರೀಕ್ಷೆ ಮುಟ್ಟಲಾರದು. ಕಾರ್ಯ ರಂಗದಲ್ಲಿ ಮೌನವೇ ಲೇಸು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮಿಥುನ
ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸಬಲದಲ್ಲಿ ನಿರೀಕ್ಷಿತ ಅಭಿವೃದ್ಧಿ ಇರಲಾರದು. ವ್ಯಾಪಾರ, ವ್ಯವಹಾರ, ಉದ್ದಿಮೆಗಳಲ್ಲಿ ಸೋಲನ್ನು ಅರಿಯದ ನಿಮಗೆ ಆತಂಕ ತಂದೀತು. ಸಂಚಾರವಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕಟಕ
ದೂರ ಸಂಚಾರದಿಂದ ಬಂಧುಗಳ ಸಮಾಗಮದಿಂದ ಹರುಷ ತಂದೀತು. ಕೃಷಿಕರಿಗೆ ತಮ್ಮ ಪರಿಶ್ರಮಕ್ಕೆ ತಕ್ಕ ಫ‌ಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಬಹಳ ಪ್ರಗತಿ ತರಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಸಿಂಹ
ಶುಭ ಮಂಗಲ ಕಾರ್ಯಗಳಿಗೆ ವಿಘ್ನ ಭಯ ತೋರಿ ಬಂದರೂ ಹಿರಿಯರ ಶುಭಾಶೀರ್ವಾದದಿಂದ ನೆರವೇರಲಿದೆ. ಸಾಂಸಾರಿಕವಾಗಿ ಮಕ್ಕಳಿಗೂ, ಗೃಹಿಣಿ ವರ್ಗಕ್ಕೂ ಇಷ್ಟವು ಪೂರ್ತಿಯಾಗಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕನ್ಯಾ
ಧನ ಅಭಿವೃದ್ಧಿಯು ವಿಳಂಬ ಗತಿಯಲ್ಲಿ ಕಂಡು ಬಂದೀತು. ಗೆಳೆಯರಿಂದ ಸಹಾಯ ಹಸ್ತ ತೋರಿ ಬರಲಿದೆ. ಮನಸ್ಸಿನ ಉದ್ವೇಗ ಹಾಗೂ ನೆಮ್ಮದಿಯನ್ನು ಕಾಪಾಡಿಕೊಳ್ಳಿರಿ. ಗೃಹ ಕಲಹವು ಮನಸ್ಸು ಕೆಡಿಸೀತು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ತುಲಾ
ಉದ್ಯೋಗಿಗಳಿಗೆ ಸ್ಥಾನಪಲ್ಲಟ ಯೋಗ ಕಂಡು ಬರಲಿದೆ. ತೊಡಕಿರದು. ಆಕಸ್ಮಿಕವಾಗಿ ದೂರ ಸಂಚಾರವು ಕಂಡು ಬರಲಿದೆ ಗೃಹದಲ್ಲಿ ಶುಭ ಕಾರ್ಯದ ನಿರೀಕ್ಷೆಯು ಫ‌ಲಪ್ರದವಾಗಿ ಕಂಡೀತು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ವೃಶ್ಚಿಕ
ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸ ಬಲದಿಂದ ಉತ್ತಮ ಫ‌ಲಿತಾಂಶ ಪಡೆಯಲಿದ್ದಾರೆ. ಹಿರಿಯರಿಗೆ ಶುಭ ಮಂಗಲ ಕಾರ್ಯಕ್ಕಾಗಿ ವಿಶೇಷ ಪ್ರಯಾಣದ ಅಗತ್ಯವಿರುತ್ತದೆ. ರಾಜಕೀಯದವರಿಗೆ ಸ್ಥಾನಮಾನ ಸಿಗಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಧನು
ಕಷ್ಟದಿಂದ ಯಶಸ್ಸು ಸಿಗಲಿದೆ ಎಂಬುದು ನಿಮ್ಮ ಅನುಭವಕ್ಕೆ ಬರಲಿದೆ. ರಾಜಕೀಯದವರಿಗೆ ತಟಸ್ಥ ಧೋರಣೆ ಅತೀ ಅಗತ್ಯವಿದೆ. ಹಣಕಾಸಿನ ಬಗ್ಗೆ ಹಂತ ಹಂತವಾಗಿ ಅಭಿವೃದ್ಧಿ ತೋರಿ ಬಂದೀತು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮಕರ
ಸರಕಾರಿ ಅಧಿಕಾರಿಗಳಿಗೆ ಅನಾವಶ್ಯಕವಾಗಿ ಅಪಮಾನದ ಪ್ರಸಂಗ ಬರಬಹುದು. ವಾಹನ ಖರೀದಿಯ ಚಿಂತನೆ ಕಾರ್ಯಗತವಾಗಲಿದೆ. ಹೊಸ ಮಿತ್ರರ ಸ್ನೇಹ ಭಾವದಿಂದ ಕಾರ್ಯಸಾಧನೆಯಾದೀತು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಕುಂಭ
ದುಡುಕಿನ ನಿರ್ಧಾರಗಳಿಂದ ಹೆಚ್ಚಿನ ಸಮಸ್ಯೆಯನ್ನು ತಂದೊಡ್ಡದಿರಿ. ಸಾಂಸಾರಿಕವಾಗಿ ತಾಳ್ಮೆ ಸಮಾಧಾನದಿಂದ ಮುನ್ನಡೆಯಿರಿ. ಬಂಧುಮಿತ್ರರ ಸಹಕಾರ ತೋರಿ ಬಂದರೂ ನಂಬಿಕೆಗೆ ಅರ್ಹವಲ್ಲ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

ಮೀನ
ಸಾಂಸಾರಿಕವಾಗಿ ಚೇತರಿಕೆಯ ದಿನಗಳಿವು. ಇದರ ಸದುಪಯೋಗ ಮಾಡಿಕೊಳ್ಳಿರಿ. ಬಂಧು -ಮಿತ್ರರ ಪ್ರೀತಿ, ಸಹಕಾರಗಳು ತೋರಿ ಬರಲಿವೆ. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆಯಲಿವೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗುರೂಜಿ ಹನುಮಂತರಾವ್ 9686487402

- Advertisement -
spot_img

Latest News

error: Content is protected !!