Tuesday, May 7, 2024
Homeತಾಜಾ ಸುದ್ದಿರಮ್ಯಾರನ್ನು ಆಹ್ವಾನಿಸುವಷ್ಟು ಬರಗೆಟ್ಟಿಲ್ಲ ಬಿಜೆಪಿ ಪಕ್ಷ : ಆರ್‌. ಅಶೋಕ್

ರಮ್ಯಾರನ್ನು ಆಹ್ವಾನಿಸುವಷ್ಟು ಬರಗೆಟ್ಟಿಲ್ಲ ಬಿಜೆಪಿ ಪಕ್ಷ : ಆರ್‌. ಅಶೋಕ್

spot_img
- Advertisement -
- Advertisement -

ಬೆಂಗಳೂರು: ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸಿಲ್ಲ. ಅವರನ್ನು ಪಕ್ಷಕ್ಕೆ ಆಹ್ವಾನಿಸುವಷ್ಟು ಬಿಜೆಪಿ ಬರಗೆಟ್ಟಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಕೌಂಟರ್ ಕೊಟ್ಟಿದ್ದಾರೆ.

ನಟಿ ರಮ್ಯಾ ಸಂದರ್ಶನವೊಂದರಲ್ಲಿ ತನಗೆ ಬಿಜೆಪಿಯಿಂದಲೂ ಆಫರ್ ಬಂದಿತ್ತು, ಸಚಿವೆ ಮಾಡುವ ಆಫರ್ ಅನ್ನು ಸಹ ನೀಡಿದ್ರು ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಎಲೆಕ್ಷನ್ ಟೈಂನಲ್ಲಿ ಎಲ್ರೂ ಹೋರೋ ಆಗೋಕೆ ಪ್ರಯತ್ನಿಸ್ತಾರೆ. ಕಾಂಗ್ರೆಸ್‌ಗೆ ಸಹಾಯವಾಗ್ಲಿ ಅಂತ ರಮ್ಯಾ ಹೀಗೆ ಹೇಳಿಕೆ ಕೊಟ್ಟಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ರು.

- Advertisement -
spot_img

Latest News

error: Content is protected !!