Tuesday, May 21, 2024
Homeತಾಜಾ ಸುದ್ದಿರಾಜ್ಯದ 28 ಗ್ರಾಮ ಪಂಚಾಯತಿಗಳಿಗೆ ಇದು ಕೊನೆಯ ಚುನಾವಣೆ- ಇದು ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ ಕಣ್ಮರೆಯಾಗಲಿರುವ...

ರಾಜ್ಯದ 28 ಗ್ರಾಮ ಪಂಚಾಯತಿಗಳಿಗೆ ಇದು ಕೊನೆಯ ಚುನಾವಣೆ- ಇದು ಎತ್ತಿನಹೊಳೆ ನೀರಾವರಿ ಯೋಜನೆಯಲ್ಲಿ ಕಣ್ಮರೆಯಾಗಲಿರುವ ಗ್ರಾಮಗಳ ಕಥೆ!..

spot_img
- Advertisement -
- Advertisement -

ತುಮಕೂರು: ಗ್ರಾಮಪಂಚಾಯತಿ ಚುಣಾವಣೆ ರಂಗೇರುತ್ತಿರುವ ಬೆನ್ನಲ್ಲೇ ರಾಜ್ಯದ 28 ಗ್ರಾಮ ಪಂಚಾಯತಿಗಳಿಗೆ ಈ ಬಾರಿಯ ಚುನಾವಣೆ ಕೊನೆಯ ಚುನಾವಣೆ. ಇನ್ನು ಮುಂದೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ 28 ಗ್ರಾಮಗಳು ಚುಣಾವಣೆ ಎದುರಿಸುವುದಿಲ್ಲ. ಮುಂದಿನ 5 ವರ್ಷಗಳಲ್ಲಿ ಈ ಗ್ರಾಮಗಳು ಎತ್ತಿನಹೊಳೆ ನೀರಾವರಿ ಯೋಜನೆಯಿಂದ ಕಣ್ಮರೆಯಾಗಲಿವೆ.

ಈ ಗ್ರಾಮಗಳನ್ನು ಬೈರಗೊಂಡ್ಲು ಅಣೆಕಟ್ಟಿಗೆ ಸರ್ಕಾರ ವಶಪಡಿಸಿಕೊಳ್ಳಲಿದೆ.ಕಣ್ಮರೆಯಾಗುತ್ತಿರುವ ಗ್ರಾಮಗಳಲ್ಲಿ ಸುಂಕದಹಳ್ಳಿ ಪ್ರಮುಖವಾಗಿದೆ. ಈ ಗ್ರಾಮಕ್ಕೆ 300 ವರ್ಷಕ್ಕೂ ಅಧಿಕ ಇತಿಹಾಸವಿದೆ.ಆದರೆ ಇಲ್ಲಿನ ಗ್ರಾಮಸ್ಥರು ನೀರಿನ ಯೋಜನೆ ತಡೆಹಿಡಿದರೆ ತಮ್ಮ ಗ್ರಾಮಗಳು ಉಳಿಯಬಹುದೇನೋ ಎಂಬ ಆಸೆಯಲ್ಲಿ ಎದುರು ನೋಡುತ್ತಿವೆ.

- Advertisement -
spot_img

Latest News

error: Content is protected !!