Monday, May 6, 2024
Homeತಾಜಾ ಸುದ್ದಿಸುದೀಪ್ ಯಶ್ ಕುಣಿದು ಕುಪ್ಪಳಿಸಲು ಕಾರಣವೇನು?ಇಷ್ಟಕ್ಕೂ ಇದು ಯಾರ ಆರತಕ್ಷತೆ ಕಾರ್ಯಕ್ರಮ ಗೊತ್ತಾ?

ಸುದೀಪ್ ಯಶ್ ಕುಣಿದು ಕುಪ್ಪಳಿಸಲು ಕಾರಣವೇನು?ಇಷ್ಟಕ್ಕೂ ಇದು ಯಾರ ಆರತಕ್ಷತೆ ಕಾರ್ಯಕ್ರಮ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು:ಕೇಲ್ಡಿಂಗ್ಲ್ ಹಿಂದೆ ನಟ- ನಿರ್ದೇಶಕ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ವಿವಾಹ ನಡೆದಿತ್ತು ಈಗ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ನೆರವೇರಿದ್ದು ನಗರದ ಕಾನ್​ರಾಡ್ ಹೋಟೆಲ್​ನಲ್ಲಿ ಚಿತ್ರರಂಗ, ರಾಜಕೀಯ ಕ್ಷೇತ್ರ ಸೇರಿ ಹಲವು ಗಣ್ಯರಿಗೆ ಆರತಕ್ಷತೆಗೆಆಹ್ವಾನ ನೀಡಲಾಗಿತ್ತು.

ಕಾರ್ಯಕ್ರಮದಲ್ಲಿ ಶಿವರಾಜಕುಮಾರ್​, ರವಿಚಂದ್ರನ್, ಉಪೇಂದ್ರ, ಸುದೀಪ್, ಪುನೀತ್ ರಾಜಕುಮಾರ್, ಯಶ್, ಶ್ರೀಮುರಳಿ ಸೇರಿ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು ರಾಜಕೀಯ ಗಣ್ಯರೂ ಇದ್ದ ಕಾರ್ಯಕ್ರಮದಲ್ಲಿ ನಟರಾದ ಸುದೀಪ್ ಮತ್ತು ಯಶ್ ಸೇರಿ ಹಲವರು ವೇದಿಕೆ ಮೇಲೆಯೇ ಸ್ಟೆಪ್ ಹಾಕಿ ವಧು ವರರ ಜೊತೆ ಖುಷಿಪಟ್ಟರು.

- Advertisement -
spot_img

Latest News

error: Content is protected !!