Sunday, May 5, 2024
Homeತಾಜಾ ಸುದ್ದಿಶ್ರೀಧರ್ ಗೌಡ ಈದು ರಾಜ್ಯ ಮಲೆಕುಡಿಯ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆ

ಶ್ರೀಧರ್ ಗೌಡ ಈದು ರಾಜ್ಯ ಮಲೆಕುಡಿಯ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆ

spot_img
- Advertisement -
- Advertisement -

ಬೆಳ್ತಂಗಡಿ:  ರಾಜ್ಯ ಮಲೆಕುಡಿಯ ಸಂಘದ ನೂತನ ಅಧ್ಯಕ್ಷರಾಗಿ  ಶ್ರೀಧರ್ ಗೌಡ ಈದು ಆಯ್ಕೆಯಾಗಿದ್ದಾರೆ.

ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ ಇದರ ಮಹಾಸಭೆಯು  ರಾಜ್ಯ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಅಣ್ಣಪ್ಪ ಎನ್ ರವರ ಅಧ್ಯಕ್ಷತೆಯಲ್ಲಿ ಶಿವಗಿರಿ ಕೊಯ್ಯೂರಿನಲ್ಲಿ ನಡೆಯಿತು. ಈ ವೇಳೆ
ನೂತನ ಅಧ್ಯಕ್ಷರಾಗಿ ಶ್ರೀಧರ್ ಗೌಡ ಈದು, ಉಪಾಧ್ಯಕ್ಷರಾಗಿ ವೆಂಕಟೇಶ್ ಬೆಂಗಳೂರು,ಹಾಗೂ ವಸಂತಿ ಕುತ್ಲೂರು , ಪ್ರಧಾನ ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೊಳಲಿ, ಸಹ ಕಾರ್ಯದರ್ಶಿಯಾಗಿ ಜಯರಾಮ್ ಅಲಂಗಾರು,  ಕೋಶಾಧಿಕಾರಿಯಾಗಿ ಶಿವರಾಮ್ ಉಜಿರೆ , ಸಂಘಟನಾ ಕಾರ್ಯದರ್ಶಿಯಾಗಿ ನೋಣಯ್ಯ ರೆಂಜಾಳ ಸಹ ಸಂಘಟನಾ ಕಾರ್ಯದರ್ಶಿ ಯಾಗಿ ರಂಜಿತ್ ಚಿಕ್ಕಮಗಳೂರು, ಕೊಡಗು ಜಿಲ್ಲಾ ಸಂಚಾಲಕರು ಗಣೇಶ್ ಜೋಡುಪಲ್ಲ, ಉಡುಪಿ ಜಿಲ್ಲಾ ಸಂಚಾಲಕರಾಗಿ ಡೀಕಯ್ಯ ಕನ್ಯಾಲು ,
ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕರಾಗಿ ಪ್ರಕಾಶ್ ಬಿಳಿನೆಲೆ ,  ವಕ್ತಾರರು ಹರೀಶ್ ಎಳನೀರ್, ನೋಣಯ್ಯ ಕುತ್ತಾರು , ಕಾರ್ಯ ಕಾರಿ ಸಮಿತಿ ಸದಸ್ಯರಾಗಿ ಸತೀಶ್ ಪಾರಿಕಲ್ಲು, ಶ್ರೀಮತಿ ವೀಣಾ ಶಿರ್ಲಾಲು, ವಸಂತಿ ಮುದ್ರಾಡಿ, ಗೋಪಾಲ ಗೌಡ ಎತ್ತಲು ,ಸಾಧು ಗೌಡ ನಾರ್ಜೆ,  ಶಾಂಭವಿ ಪೇರಡ್ಕ, ಜಿ.ಕೆ ನಾರಾಯಣ, ಸುಂದರ ನೆರಿಯ, ಪುಷ್ಪ ನೆರಿಯ, ‌ಪರಮೇಶ್ವರ್ ಉಜಿರೆ , ಶ್ರೀನಿವಾಸ್ ಉಜಿರೆ, ತನಿಯಪ್ಪ ಇರ್ದೆ, ಚೆನ್ನಪ್ಪ ಶಿಶಿಲ, ಗಣೇಶ್ ಪಾದೆಕಲ್ಲು,  ನೋಣಯ್ಯ ಮಚ್ಚಿನ , ಸುಜಾತಾ ಉಜಿರೆ , ಇವರು ಆಯ್ಕೆಯಾದರು,ಕು. ಕೃಪಾ ಪ್ರಾರ್ಥಿಸಿ , ರಾಜ್ಯ ಸಂಘದ ನಿಕಟಪೂರ್ವ ಸಂಘಟನಾ ಕಾರ್ಯದರ್ಶಿ  ಪುಟ್ಟಣ್ಣ ಒಳಿಕಜೆ ಸ್ವಾಗತಿಸಿ , ಜಯರಾಂ ಅಲಂಗಾರು ವಂದಿಸಿದರು  ಗಂಗಾಧರ್ ಈದು ಹಾಗೂ ಬಾಲಕೃಷ್ಣ ಪೊಳಲಿ ಕಾರ್ಯಕ್ರಮ ನಿರೂಪಿಸಿದರು.

- Advertisement -
spot_img

Latest News

error: Content is protected !!