Friday, May 17, 2024
Homeಕರಾವಳಿಕಾಸರಗೋಡುಎಡನೀರು ಸ್ವಾಮೀಜಿಯನ್ನು ಭೇಟಿ ಮಾಡಿದ ಆರ್ ಎಸ್ ಎಸ್ ಮುಖಂಡರು

ಎಡನೀರು ಸ್ವಾಮೀಜಿಯನ್ನು ಭೇಟಿ ಮಾಡಿದ ಆರ್ ಎಸ್ ಎಸ್ ಮುಖಂಡರು

spot_img
- Advertisement -
- Advertisement -

ಕಾಸರಗೋಡು: ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರನ್ನು ಆರ್ ಎಸ್ ಎಸ್ ಮುಖಂಡರು ಭೇಟಿ ಮಾಡಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಕಾರ್ಯವಾಹ ಸಿ. ಆರ್. ಮುಕುಂದ, ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಲಿಯ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಮಣ್ಯ ಭಟ್ ಅವರು ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮಿಗಳನ್ನು ಭೇಟಿ ಮಾಡಿದ್ದಾರೆ.

ಕೇರಳದ ಕಾಸರಗೋಡಿನ ಎಡನೀರು ಮಠಕ್ಕೆ ತೆರಳಿ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದು ಸೌಹಾರ್ದದ ಭೇಟಿ ಎಂದು ಹೇಳಲಾಗಿದೆ.‌

- Advertisement -
spot_img

Latest News

error: Content is protected !!