- Advertisement -
- Advertisement -
ಬೆಂಗಳೂರು: ಜ.18 ರಿಂದ ಫೆ.17ರವರೆಗೆ ರಸ್ತೆ ಸುರಕ್ಷತಾ ಮಾಹೆ ಆಚರಣೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಮುನ್ನ ಸವಾರರು ಎಚ್ಚರವಹಿಸುವ ಅಗತ್ಯವಿದೇ. ಆರ್ಸಿ ಬುಕ್, ಡಿಎಲ್ ಇನ್ನಿತರ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ.
ಬೆಂಗಳೂರು ನಗರ ಸಂಚಾರ ಪೊಲೀಸರು ‘ರಸ್ತೆ ಸುರಕ್ಷತೆ- ಜೀವನ ರಕ್ಷೆ’ ಧ್ಯೇಯದೊಡನೆ ವಿವಿಧ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮವು ಜ.18 ರಿಂದ ಫೆ.17ರವರೆಗೆ ನಡೆಯಲಿದೆ. ಸಂಚಾರ ನಿಯಮ ಪಾಲಿಸದ ವಾಹನ ಚಾಲಕರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತಿದೆ.
- Advertisement -