Thursday, May 2, 2024
Homeಕರಾವಳಿಸುಳ್ಯ: ಭೂಕಂಪನದಿಂದ ಹಾನಿಗೊಳಗಾದ ವಸಂತ ಭಟ್ ಅವರ ಮನೆಗೆ ಕಂದಾಯ ಸಚಿವರ ಭೇಟಿ: 45 ಸಾವಿರ...

ಸುಳ್ಯ: ಭೂಕಂಪನದಿಂದ ಹಾನಿಗೊಳಗಾದ ವಸಂತ ಭಟ್ ಅವರ ಮನೆಗೆ ಕಂದಾಯ ಸಚಿವರ ಭೇಟಿ: 45 ಸಾವಿರ ಪರಿಹಾರ ನೀಡಿದ ಆರ್. ಅಶೋಕ್

spot_img
- Advertisement -
- Advertisement -

ಸುಳ್ಯ: ಕೆಲದಿನಗಳ ಹಿಂದೆ ಲಘು  ಭೂಕಂಪನದಿಂದ ಹಾನಿಗೊಳಗಾದ ಸುಳ್ಯ ತಾಲೂಕಿನ ವಸಂತ ಭಟ್ ಎಂಬವರ ಮನೆಗೆ ಕಂದಾಯ ಸಚಿವ ಆರ್. ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ ಇಂದು ಭೇಟಿ ನೀಡಿದರು.

ಈ ವೇಳೆ ಕಂದಾಯ ಸಚಿವ ಅಶೋಕ್ 45 ಸಾವಿರ ರೂ.ನ ಚೆಕ್ ವಿತರಿಸಿದ್ದಲ್ಲದೆ, 5 ಲಕ್ಷ ರೂ.ಗಳ ಪರಿಹಾರ ಒದಗಿಸುವ ಭರವಸೆ ನೀಡಿದರು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಸುಳ್ಯ ತಾಲೂಕು ತಹಶೀಲ್ದಾರ್ ಅನಿತಾ ಲಕ್ಷ್ಮೀ ಜೊತೆಗಿದ್ದರು.

- Advertisement -
spot_img

Latest News

error: Content is protected !!