- Advertisement -
- Advertisement -
ನವದೆಹಲಿ: ಈ ವರ್ಷ ಗಣರಾಜ್ಯೋತ್ಸವದಂದು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಅಟಾರಿ ಗಡಿಯಲ್ಲಿ ಯಾವುದೇ ಜಂಟಿ ಅಥವಾ ಸಂಘಟಿತ ಪರೇಡ್ ಇರುವುದಿಲ್ಲ. ಪ್ರತಿವರ್ಷ ಗಣರಾಜ್ಯೋತ್ಸವದಂದು ಪಾಕಿಸ್ತಾನ ಮತ್ತು ಭಾರತೀಯ ಸೇನೆ ನಡೆಸುತ್ತಿದ್ದ ಜಂಟಿ ಪರೇಡ್ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತಿತ್ತು.
ಎರಡೂ ದೇಶಗಳಲ್ಲಿ ಈ ವರ್ಷ ಕೋವಿಡ್-19 ನಿರ್ಬಂಧವಿದ್ದು ಅಟಾರಿ ಗಡಿಯಲ್ಲಿ ಯಾವುದೇ ಸಾರ್ವಜನಿಕರ ಪ್ರವೇಶ ಹಾಗು ಶೋ ಇರುವುದಿಲ್ಲ.ಕೋವಿಡ್-19 ನಿರ್ಬಂಧಗಳಿಂದಾಗಿ ಸಾರ್ವಜನಿಕರಿಗೆ ಅನುಮತಿ ನಿರಾಕರಿಸಲಾಗಿದೆ.
- Advertisement -