Monday, May 6, 2024
Homeಕರಾವಳಿಕಟೀಲು ದೇವಿಯ ಬಗ್ಗೆ ವಾಟ್ಸಾಫ್ ನಲ್ಲಿ ಅಶ್ಲೀಲ ವಾಯ್ಸ್ ಮೆಸೇಜ್ ರವಾನೆ: ದೇವಿಯ ಸನ್ನಿಧಾನಕ್ಕೆ ಬಂದು...

ಕಟೀಲು ದೇವಿಯ ಬಗ್ಗೆ ವಾಟ್ಸಾಫ್ ನಲ್ಲಿ ಅಶ್ಲೀಲ ವಾಯ್ಸ್ ಮೆಸೇಜ್ ರವಾನೆ: ದೇವಿಯ ಸನ್ನಿಧಾನಕ್ಕೆ ಬಂದು ಕ್ಷಮೆಯಾಚಿಸಿದ ವ್ಯಕ್ತಿ

spot_img
- Advertisement -
- Advertisement -

ಮಂಗಳೂರು: ಕೆಲವು ಕೆಲವು ದಿನಗಳ ಹಿಂದೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಬಗ್ಗೆ ಅಲ್ಬರ್ಟ್ ಫೆರ್ನಾಂಡಿಸ್ ಎಂಬ ವ್ಯಕ್ತಿ  ವಾಟ್ಸಾಫ್ ನಲ್ಲಿ ಅಶ್ಲೀಲ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ಇದು ಕಟೀಲು ದೇವಿಯ ಭಕ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ವ್ಯಕ್ತಿ ದೇವಿಯ ಸನ್ನಿಧಾನಕ್ಕೆ ಬಂದು ಕ್ಷಮೆ ಕೇಳಿದ್ದಾರೆ.

ನಿನ್ನೆ ಅಮ್ಮನವರ ಸನ್ನಿಧಾನಕ್ಕೆ ಬಂದು ದೇವರಿಗೆ ಅಡ್ಡಬಿದ್ದು ಕ್ಷಮೆಯಾಚಿಸಿದ್ದಾರೆ. ಅಲ್ಲದೇ ನಾನು ಈ ರೀತಿ ಮಾಡಿದ್ದು ತಪ್ಪು. ನನಗೆ ಈಗ ನಾನು ಮಾಡಿದ ತಪ್ಪಿನ ಅವರಿವಾಗಿದೆ ಎಂದು ಅವರು ದೇವಿಯ ಮುಂದೆ ನಿಂತು ಕ್ಷಮೆ ಕೇಳಿದ್ದಾರೆ.

- Advertisement -
spot_img

Latest News

error: Content is protected !!