- Advertisement -
- Advertisement -
ನವದೆಹಲಿ: ಕೇಂದ್ರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ, ಕೇಂದ್ರ ಸರ್ಕಾರದ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರೀಸ್ ಸಚಿವೆ ಹರ್ಷಿತ್ ರಾಟ್ ಕೌರ್ ಬಾದಲ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿದ್ದಂತ ಹರಿಯಾಣ ಮತ್ತು ಪಂಜಾಬ್ ರೈತ ವಿರೋಧಿ ವಿಧೇಯಕದ ವಿರುದ್ಧ ತಿರುಗಿ ಬಿದ್ದು, ಪುಟ್ ಪ್ರೊಸೆಸಿಂಗ್ ಇಂಡಸ್ಟ್ರೀಸ್ ಸಟಿವೆ ಹರ್ಷಿತ್ ರಾಟ್ ಕೌರ್ ಬಾದಲ್ ರಾಜೀನಾಮೆ ಸಲ್ಲಿಸಿದ್ದಾರೆ.
- Advertisement -