- Advertisement -
- Advertisement -
ರಾಯಚೂರು: ಗಣರಾಜ್ಯೋತ್ಸವದ ವೇಳೆ ನೃತ್ಯ ಮಾಡುವಾಗಲೇ ಕುಸಿದುಬಿದ್ದು ನೌಕರರೊಬ್ಬರು ಮೃತಪಟ್ಟ ಘಟನೆ ರಾಯಚೂರಿನ ಸಿಂಧನೂರಿನಲ್ಲಿ ನಡೆದಿದೆ.
ಸ್ಟಾಫ್ ನರ್ಸ್ ಆಗಿದ್ದ ಮಹಾಂತೇಶ್(42) ಮೃತಪಟ್ಟವರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಿಂಧನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -