- Advertisement -
- Advertisement -
ಕಾರ್ಕಳ: ಟಿಪ್ಪರ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಸ್ಕೂಟಿ ಸವಾರೆ ಮೃತಪಟ್ಟ ಘಟನೆ ಅತ್ತೂರಿನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಜಾಹಿರಾ ಬಾನು ಅಪಘಾತದಲ್ಲಿ ಮೃತಪಟ್ಟವರು. ಎರಡೂ ವಾಹನಗಳು ಅತ್ತೂರಿನತ್ತ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
- Advertisement -