Friday, June 5, 2026
Homeತಾಜಾ ಸುದ್ದಿಉದಯೋನ್ಮುಖ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಮುಂಬೈ ಸೀನಿಯರ್ ತಂಡಕ್ಕೆ ಪಾದಾರ್ಪಣೆ

ಉದಯೋನ್ಮುಖ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಮುಂಬೈ ಸೀನಿಯರ್ ತಂಡಕ್ಕೆ ಪಾದಾರ್ಪಣೆ

- Advertisement -
- Advertisement -

ಮುಂಬೈ:ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರ ಉದಯೋನ್ಮುಖ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಮುಂಬೈ ಸೀನಿಯರ್ ತಂಡದ ಪರ ಕ್ರಿಕೆಟ್ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆಡಿದ ಅರ್ಜುನ್ 1 ವಿಕೆಟ್ ಕಬಳಿಸಿ ಉತ್ತಮ ಆರಂಭ ಕಂಡುಕೊಂಡಿದ್ದಾರೆ.

ತಂಡಕ್ಕೆ ಗೆಲುವು ಸಿಗಲಿಲ್ಲವಾದರೂ ಅನುಭವಿ ಧವಳ್ ಕುಲಕರ್ಣಿ ಜತೆಗೆ ಹೊಸ ಚೆಂಡು ಹಂಚಿಕೊಂಡ ಅರ್ಜುನ್, ತಾನೆಸೆದ 2ನೇ ಓವರ್‌ನಲ್ಲೇ ಅಂದರೆ 10ನೇ ಎಸೆತದಲ್ಲೇ ವಿಕೆಟ್ ಕಬಳಿಸಿದರು.

- Advertisement -

Latest News

error: Content is protected !!