Wednesday, April 24, 2024
Homeಜ್ಯೋತಿಷ್ಯಬುಧವಾರದ ನಿತ್ಯಭವಿಷ್ಯ: ವಿನಾಯಕನ ಅನುಗ್ರಹದಿಂದ ಇಂದಿನ ರಾಶಿಫಲ..

ಬುಧವಾರದ ನಿತ್ಯಭವಿಷ್ಯ: ವಿನಾಯಕನ ಅನುಗ್ರಹದಿಂದ ಇಂದಿನ ರಾಶಿಫಲ..

spot_img
- Advertisement -
- Advertisement -

ಮೇಷ:
ತಾಳ್ಮೆ ಸಮಾಧಾನ ಅತ್ಯಗತ್ಯ, ಮಕ್ಕಳ ಆರೋಗ್ಯದತ್ತ ಗಮನ ಕೊಡಿ, ಸಹೋದರರಿಂದ ಕಲಹ.

ವೃಷಭ:
ವ್ಯಾಸಂಗದಲ್ಲಿ ತೊಂದರೆ, ಇಲ್ಲಸಲ್ಲದ ತಕರಾರು, ಶತ್ರು ಭಾದೆ, ಮನಸ್ತಾಪ.

ಮಿಥುನ:
ಆದಾಯಕ್ಕಿಂತ ಖರ್ಚು ಜಾಸ್ತಿ, ನಿಂದನೆ, ಅಪವಾದ, ಋಣಭಾದೆ, ಉದ್ಯೋಗದಲ್ಲಿ ಕಿರಿ-ಕಿರಿ.

ಕಟಕ:
ಕಾರ್ಯ ವಿಘಾತ, ಹಣಕಾಸಿನ ತೊಂದರೆ, ದುಃಖ ಪ್ರಸಂಗಗಳು, ಅನಾರೋಗ್ಯ, ಮನಸ್ಸಿಗೆ ಚಿಂತೆ.

ಸಿಂಹ:
ಸ್ತ್ರೀ ಲಾಭ, ದ್ರವ್ಯಲಾಭ, ಮನೆಯಲ್ಲಿ ಶುಭ ಕಾರ್ಯ, ಬಂಧುಮಿತ್ರರ ಆಗಮನ, ವ್ಯಾಜ್ಯಗಳಿಂದ ಮುಕ್ತಿ.

ಕನ್ಯಾ:
ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ, ಶತ್ರು ಧ್ವಂಸ, ಗೆಳೆಯರಿಂದ ಅನರ್ಥ ಎಚ್ಚರ.

ತುಲಾ:
ಮನೆಯಲ್ಲಿ ಮಂಗಳ ಕಾರ್ಯ, ದೂರ ಪ್ರಯಾಣ, ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ನಿದ್ದೆಯಲ್ಲಿ ಆಸಕ್ತಿ.

ವೃಶ್ಚಿಕ:
ಊರೂರು ಸುತ್ತಾಟ ಸಾಧ್ಯತೆ, ನೀಚ ಜನರ ಸಹವಾಸ, ಅಪಘಾತ, ಅಗ್ನಿಭಯ, ಪಾಪಬುದ್ಧಿ.

ಧನಸ್ಸು:
ನಾನಾ ರೀತಿಯ ಸಂಪಾದನೆ, ಬಂಧುಗಳಿಂದ ಸಹಾಯ, ತೀರ್ಥಕ್ಷೇತ್ರ ದರ್ಶನ, ಶತ್ರು ನಾಶ.

ಮಕರ:
ಪರರ ಧನ ಪ್ರಾಪ್ತಿ, ಇಷ್ಟಾರ್ಥಸಿದ್ಧಿ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಭೂಮಿ ಕೊಳ್ಳುವಿಕೆ.

ಕುಂಭ:
ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಮನಸ್ಸಿಗೆ ಅಶಾಂತಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

ಮೀನ:
ಕಾರ್ಯ ವಿಘಾತ, ಸ್ಥಳ ಬದಲಾವಣೆ, ಪತಿ ಪತ್ನಿಯರಲ್ಲಿ ವಿರಸ, ತಾಯಿಗೆ ತೊಂದರೆ.

- Advertisement -
spot_img

Latest News

error: Content is protected !!