Tuesday, May 7, 2024
Homeತಾಜಾ ಸುದ್ದಿಶ್ರೀಕೃಷ್ಣ ಜನ್ಮಾಷ್ಟಮಿ ದಿನ ಹಂದಿ ಮರಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರಿದ ಹಸು!

ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಹಂದಿ ಮರಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರಿದ ಹಸು!

spot_img
- Advertisement -
- Advertisement -

ಯಾದಗಿರಿ: ಹಸು ತನ್ನ ಕರುವಿನ ಜೊತೆಗೆ ಹಂದಿ‌ ಮರಿಗೂ ಹಾಲುಣಿಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಡೆದಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿ ದಿನವೇ ದೇವಸ್ಥಾನದ ಮುಂಭಾಗದಲ್ಲಿ ಹಸು ಹಾಲುಣಿಸಿದೆ.

ಈ ಅಪರೂಪದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಸುರಪುರ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈ ಘಟನೆ ನಡೆದಿದೆ.

ತನ್ನ ಕರುವಿನೊಂದಿಗೆ ಹಸು ದೇವಸ್ಥಾನದ ಆವರಣದಲ್ಲಿ ಹೋಗುತ್ತಿದ್ದಾಗ ಹಸಿವಿನಿಂದ ಬಳಲುತ್ತಿದ್ದ ಹಂದಿ ಮರಿಗೆ ಹಸು ಹಾಲುಣಿಸಿದೆ.

- Advertisement -
spot_img

Latest News

error: Content is protected !!