Wednesday, May 8, 2024
Homeಕರಾವಳಿಪ್ರವೀಣ್ ನೆಟ್ಟಾರು ನಿವಾಸದಿಂದ ಸಿಎಂ‌ ಬೊಮ್ಮಾಯಿ  ನಿರ್ಗಮನದ‌ ವೇಳೆ ಕೆಲಕಾಲ ಗೊಂದಲ

ಪ್ರವೀಣ್ ನೆಟ್ಟಾರು ನಿವಾಸದಿಂದ ಸಿಎಂ‌ ಬೊಮ್ಮಾಯಿ  ನಿರ್ಗಮನದ‌ ವೇಳೆ ಕೆಲಕಾಲ ಗೊಂದಲ

spot_img
- Advertisement -
- Advertisement -

ಸುಳ್ಯ: ಪ್ರವೀಣ್ ನೆಟ್ಟಾರು ನಿವಾಸದಿಂದ ಸಿಎಂ‌ ಬೊಮ್ಮಾಯಿ  ನಿರ್ಗಮನದ‌ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯ್ತು.

ಸಿಎಂ ಜೊತೆ ಸಾರ್ವಜನಿಕರಿಗೆ ಮಾತನಾಡಲು ಅವಕಾಶ‌ ದೊರೆಯದ ಹಿನ್ನೆಲೆ , ಪ್ರವೀಣ್ ಮನೆಯ ಬಳಿ ಕೆಲಕಾಲ ಸಾರ್ವಜನಿಕರಿಂದ ತಳ್ಳಾಟ ನಡೆಯಿತು.

ನಮಗೆ ನ್ಯಾಯ ಬೇಕೆಂದು ಸಾರ್ವಜನಿಕರು ಕೂಗಾಡಿದ್ರು. ಬಳಿಕ ಪರಿಸ್ಥಿತಿ ನಿಯಂತ್ರಿಸಿ ಸಿಎಂ‌ರನ್ನ ಕಳುಹಿಸಿಕೊಟ್ಟಿದ್ದಾರೆ ಪೊಲೀಸರು.

- Advertisement -
spot_img

Latest News

error: Content is protected !!