- Advertisement -
- Advertisement -
ಸುಳ್ಯ: ಪ್ರವೀಣ್ ನೆಟ್ಟಾರು ನಿವಾಸದಿಂದ ಸಿಎಂ ಬೊಮ್ಮಾಯಿ ನಿರ್ಗಮನದ ವೇಳೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯ್ತು.
ಸಿಎಂ ಜೊತೆ ಸಾರ್ವಜನಿಕರಿಗೆ ಮಾತನಾಡಲು ಅವಕಾಶ ದೊರೆಯದ ಹಿನ್ನೆಲೆ , ಪ್ರವೀಣ್ ಮನೆಯ ಬಳಿ ಕೆಲಕಾಲ ಸಾರ್ವಜನಿಕರಿಂದ ತಳ್ಳಾಟ ನಡೆಯಿತು.
ನಮಗೆ ನ್ಯಾಯ ಬೇಕೆಂದು ಸಾರ್ವಜನಿಕರು ಕೂಗಾಡಿದ್ರು. ಬಳಿಕ ಪರಿಸ್ಥಿತಿ ನಿಯಂತ್ರಿಸಿ ಸಿಎಂರನ್ನ ಕಳುಹಿಸಿಕೊಟ್ಟಿದ್ದಾರೆ ಪೊಲೀಸರು.
- Advertisement -