Sunday, April 28, 2024
Homeತಾಜಾ ಸುದ್ದಿಮಾದಕವಸ್ತು ನಿಯಂತ್ರಣದಳದ ಕಾರ್ಯಾಚರಣೆ- ಚರಸ್‌ ಸಾಗಿಸುತ್ತಿದ್ದ ಇಬ್ಬರ ಬಂಧನ

ಮಾದಕವಸ್ತು ನಿಯಂತ್ರಣದಳದ ಕಾರ್ಯಾಚರಣೆ- ಚರಸ್‌ ಸಾಗಿಸುತ್ತಿದ್ದ ಇಬ್ಬರ ಬಂಧನ

spot_img
- Advertisement -
- Advertisement -

ಮುಂಬಯಿ: ಇಲ್ಲಿನ ಭಾಯಂದರ್ ನಲ್ಲಿ ಇಬ್ಬರು ವ್ಯಕ್ತಿಗಳು 2 ಕೆಜಿ ಚರಸ್‌ ಸಾಗಿಸುತ್ತಿದ್ದವೇಳೆ ಮಾದಕವಸ್ತು ನಿಯಂತ್ರಣ ದಳವು (ಎನ್‌ಸಿಬಿ) ಬಂಧಿಸಿದೆ ಎಂದು ವರದಿಯಾಗಿದೆ.


ಭಾಯಂದರ್‌ ಪೂರ್ವದ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ ಬಸ್‌ ನಿಲ್ದಾಣದ ಬಳಿ ಆರೋಪಿ ಅವಿನಾಶ್‌ ಸಿಂಗ್ ನನ್ನು (24) ಬಂಧಿಸಲಾಗಿದೆ. ಈ ವ್ಯಕ್ತಿ ತನ್ನ ಚೀಲದಲ್ಲಿ 2.04 ಕೆಜಿ ಚರಸ್‌ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ.ನಂತರದಲ್ಲಿ ಎನ್‌ಸಿಬಿ ತಂಡವು ನಲಸೋಪಾರದ ಮನೆಯೊಂದರ ಮೇಲೆ ದಾಳಿ ನಡೆಸಿ ಶ್ರವಣ್‌ ಗುಪ್ತಾ (38) ಎಂಬ ಇನ್ನೋರ್ವ ಆರೋಪಿಯನ್ನು ಬಂಧಿಸಿದೆ.

- Advertisement -
spot_img

Latest News

error: Content is protected !!