Saturday, May 18, 2024
Homeತಾಜಾ ಸುದ್ದಿರಂಗೋಲಿ ಕೆಳಗೆ ತೂರಿದ ಸಿಡಿ ಲೇಡಿ: ಎಲ್ಲರ ಕಣ್ತಪ್ಪಿಸಿ ಜಡ್ಜ್ ಮುಂದೆ ಹಾಜರಾದ ಯುವತಿ

ರಂಗೋಲಿ ಕೆಳಗೆ ತೂರಿದ ಸಿಡಿ ಲೇಡಿ: ಎಲ್ಲರ ಕಣ್ತಪ್ಪಿಸಿ ಜಡ್ಜ್ ಮುಂದೆ ಹಾಜರಾದ ಯುವತಿ

spot_img
- Advertisement -
- Advertisement -

ಬೆಂಗಳೂರು : ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದಂತ ರಾಸಲೀಲೆಯಲ್ಲಿನ ಸಿಡಿ ಲೇಡಿ, ನ್ಯಾಯಾಧೀಶರ ಮುಂದೆ ಹಾಜರಾಗಿ, ತನ್ನ ಹೇಳಿಕೆ ದಾಖಲಿಸಲು ವಕೀಲರ ಮೂಲಕ ನಿನ್ನೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಕೂಡ ಸಿಡಿ ಲೇಡಿ ನ್ಯಾಯಾಧೀಶರ ಮುಂದೆ ಹಾಜರಾಗಿ, ತನ್ನ ಹೇಳಿಕೆ ದಾಖಲಿಸಲು ಅನುಮತಿಸಿತ್ತು. ಹೀಗಾಗಿ ಇಂದು ಮಧ್ಯಾಹ್ನ 3 ಗಂಟೆಗೆ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ.

ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದಂತದ್ದು ಎನ್ನಲಾದಂತ ರಾಸಲೀಲೆಯಲ್ಲಿನ ಸಿಡಿ ಲೇಡಿ, ಇಂದು ನ್ಯಾಯಾಧೀಶರ ಮುಂದೆ ಎಲ್ಲರ ಕಣ್ ತಪ್ಪಿಸಿ ಇಂದು ಹಾಜರಾಗಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಎಲ್ಲರ ಕಣ್ ತಪ್ಪಿಸಿ ಹಾಜರಾಗಿರುವಂತ ಸಿಡಿ ಲೇಡಿ, ಐಪಿಸಿ 164 ಅಡಿಯಲ್ಲಿ ನ್ಯಾಯಾಧೀಶರ ಮುಂದೆ ತನ್ನ ಸ್ವ ಇಚ್ಛೆಯ ಹೇಳಿಕೆಯನ್ನು ನೀಡುತ್ತಿದ್ದಾರೆ.

ಬೆಂಗಳೂರಿನ ವಸಂತನಗರದ ಗುರುನಾನಕ್ ಭವನದಲ್ಲಿರುವ ವಿಶೇಷ ಕೋರ್ಟ್ ನಲ್ಲಿ  ಯುವತಿ ಜಡ್ಜ್ ಮುಂದೆ ಹಾಜರಾಗಿ ಹೇಳಿಕೆ ನೀಡುತ್ತಿದ್ದಾರೆ. ಯುವತಿ, ಜಡ್ಜ್, ಹಾಗೂ ಟೈಪಿಸ್ಟ್ ಈ ಮೂವರೇ ಕೋರ್ಟ್ ಹಾಲ್ ನಲ್ಲಿದ್ದಾರೆ.

- Advertisement -
spot_img

Latest News

error: Content is protected !!