Thursday, June 25, 2026
Homeತಾಜಾ ಸುದ್ದಿಫೋಟೋ ನೋಡಿ ವಿಳಾಸ ಹೇಳಿದ್ದೇ ತಪ್ಪಾ? ಹಾಡಹಗಲೇ ದುಷ್ಕರ್ಮಿಗಳಿಂದ ಯುವಕನ ಕೊಲೆ!..

ಫೋಟೋ ನೋಡಿ ವಿಳಾಸ ಹೇಳಿದ್ದೇ ತಪ್ಪಾ? ಹಾಡಹಗಲೇ ದುಷ್ಕರ್ಮಿಗಳಿಂದ ಯುವಕನ ಕೊಲೆ!..

- Advertisement -
- Advertisement -

ಮಂಡ್ಯ: ಇಲ್ಲಿನ ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನನ್ನು ಹಾಡಹಗಲೇ ದುಷ್ಕರ್ಮಿಗಳ ಗುಂಪು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಶರತ್(23) ಕೊಲೆಯಾದ ದುರ್ದೈವಿ.ಈ ಹಿಂದೆ ಹೋಟೆಲೊಂದರಲ್ಲಿ ನಿಂತಿದ್ದ ಶರತ್ ಬಳಿ ಹುಡುಗಿಯೊಬ್ಬಳು ಬಂದು ಫೋಟೋದಲ್ಲಿದ್ದ ಯುವಕನೊಬ್ಬನ ವಿಳಾಸ ಕೇಳಿದ್ದಾಳೆ. ಈ ವೇಳೆ ಶರತ್ ಮಾಹಿತಿ ನೀಡಿದ್ದ ಇದು ದ್ವೇಷವಾಗಿ ತಿರುಗಿದೆ ಈ ದ್ವೇಷದ ಹಿನ್ನೆಲೆಯಲ್ಲಿ ಶರತ್ ನನ್ನು ಆಟೋದಲ್ಲಿ ಕರೆದುಕೊಂಡು ಹೋಗಿಕೊಲೆ ಮಾಡಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!