Saturday, May 18, 2024
Homeಕರಾವಳಿಉಡುಪಿಯುವ ಜನತೆಯನ್ನೇ ಗುರಿಯಾಗಿಸುತ್ತಿದೆ ಹೃದಯಾಘಾತ; ಮಡಿಕೇರಿಯಲ್ಲಿ ಪಿಕಪ್ ಓಡಿಸುತ್ತಿದ್ದಾಗಲೇ Heart Attack ಆಗಿ ಯುವಕ ಸಾವು

ಯುವ ಜನತೆಯನ್ನೇ ಗುರಿಯಾಗಿಸುತ್ತಿದೆ ಹೃದಯಾಘಾತ; ಮಡಿಕೇರಿಯಲ್ಲಿ ಪಿಕಪ್ ಓಡಿಸುತ್ತಿದ್ದಾಗಲೇ Heart Attack ಆಗಿ ಯುವಕ ಸಾವು

spot_img
- Advertisement -
- Advertisement -

ಕೊಡಗು; ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲೇ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದ್ದು ಯುವಕನೊಬ್ಬ ಪಿಕಪ್ ಓಡಿಸುತ್ತಲೇ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ  ವಿರಾಜಪೇಟೆಯ ಕೊಳತ್ತೋಡು ಬಳಿ ನಡೆದಿದೆ. ರಾಜಪೇಟೆ ಹೊರವಲಯದ ಬಿಟ್ಟಾಂಗಲ ಬಳಿಯ ಪೆಗ್ಗರಿಕಾಡು ನಿವಾಸಿ ದಿ:ಶಂಕರ ಅವರ ಪುತ್ರ ರವಿಕುಮಾರ್ (28) ಮೃತ ದುರ್ದೈವಿ.

ರವಿಕುಮಾರ್ ಗೋಣಿಕೊಪ್ಪದಿಂದ ವಿರಾಜಪೇಟೆಗೆ ತನ್ನ ಪಿಕ್ ಅಪ್ ನಲ್ಲಿ ಹೋಗುತ್ತಿದ್ದಾಗ ಕೊಳತ್ತೋಡು ಬಳಿ ಎದೆ ನೋವು ಕಾಣಿಸಿಕೊಂಡ್ಡಿದ್ದು ಪಿಕಪ್ ನಲ್ಲಿ ಅಸುನೀಗಿದ್ದಾರೆ.

- Advertisement -
spot_img

Latest News

error: Content is protected !!