- Advertisement -
- Advertisement -
ಕೊಡಗು; ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲೇ ಹೃದಯಾಘಾತ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದ್ದು ಯುವಕನೊಬ್ಬ ಪಿಕಪ್ ಓಡಿಸುತ್ತಲೇ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ವಿರಾಜಪೇಟೆಯ ಕೊಳತ್ತೋಡು ಬಳಿ ನಡೆದಿದೆ. ರಾಜಪೇಟೆ ಹೊರವಲಯದ ಬಿಟ್ಟಾಂಗಲ ಬಳಿಯ ಪೆಗ್ಗರಿಕಾಡು ನಿವಾಸಿ ದಿ:ಶಂಕರ ಅವರ ಪುತ್ರ ರವಿಕುಮಾರ್ (28) ಮೃತ ದುರ್ದೈವಿ.
ರವಿಕುಮಾರ್ ಗೋಣಿಕೊಪ್ಪದಿಂದ ವಿರಾಜಪೇಟೆಗೆ ತನ್ನ ಪಿಕ್ ಅಪ್ ನಲ್ಲಿ ಹೋಗುತ್ತಿದ್ದಾಗ ಕೊಳತ್ತೋಡು ಬಳಿ ಎದೆ ನೋವು ಕಾಣಿಸಿಕೊಂಡ್ಡಿದ್ದು ಪಿಕಪ್ ನಲ್ಲಿ ಅಸುನೀಗಿದ್ದಾರೆ.
- Advertisement -