Wednesday, June 3, 2026
Homeತಾಜಾ ಸುದ್ದಿರಾಗಿಣಿಗೆ ಸುಪ್ರೀಂ ಕೋರ್ಟ್‌ ಜಾಮೀನು-ನಟಿ ಹೊರಬರದೆ ಜೈಲಲ್ಲೇ ಉಳಿದ್ದಿದ್ದೇಕೆ?

ರಾಗಿಣಿಗೆ ಸುಪ್ರೀಂ ಕೋರ್ಟ್‌ ಜಾಮೀನು-ನಟಿ ಹೊರಬರದೆ ಜೈಲಲ್ಲೇ ಉಳಿದ್ದಿದ್ದೇಕೆ?

- Advertisement -
- Advertisement -

ಬೆಂಗಳೂರು: ಸ್ಯಾಂಡಲ್​ವುಡ್​ನ ಮಾದಕ ನಟಿ ರಾಗಿಣಿ ದ್ವಿವೇದಿ ಡ್ರಗ್ಸ್​ ಕೇಸ್​ನಲ್ಲಿ ಬಂಧನಕ್ಕೊಳಪಟ್ಟು ಹಲವು ಸಮಯ ಕಳೆದಮೇಲೆ ಇಂದು ಆಕೆಗೆ ಜಾಮೀನು ಸಿಕ್ಕಿದೆ. ಆದರೆ ಆಕೆಗೆ ಬಿಡುಗಡೆ ಭಾಗ್ಯ ಸಿಗಲಿಲ್ಲ.

ಕಾರಣವೇನೆಂದರೆ ಸುಪ್ರೀಂಕೋರ್ಟ್​ನ ಆದೇಶ ಪ್ರತಿ ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಇನ್ನೂ ಬಂದಿಲ್ಲ. ಇಂದು ಸಂಜೆ ಸುಪ್ರೀಂ ಕೋರ್ಟ್​ನಲ್ಲಿ ಆದೇಶ ಪ್ರತಿ ಪಡೆಯಬೇಕಿತ್ತು. ಹಾಗಾಗಿ ಇಂದು ರಾಗಿಣಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.ಬಹುಷಃ ನಾಳೆ ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟಿನ ಆದೇಶ ಪತ್ರಿಯನ್ನ ರಾಗಿಣಿ ಪರ ವಕೀಲರು ಹಾಜರು ಮಡಿದ ನಂತರ ಆಕೆ ಬಿಡುಗಡೆ ಹೊಂದಲಿದ್ದಾರೆ.

- Advertisement -

Latest News

error: Content is protected !!