- Advertisement -
![]()
- Advertisement -
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಸಮೀಪದ ಮಸೀದಿಯಿಂದ ಆಜಾನ್ ಶಬ್ದ ಕೇಳಿಬಂದ ತಕ್ಷಣ ತಮ್ಮ ಭಾಷಣವನ್ನು ನಿಲ್ಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ, ವಾಚ್ ನೋಡಿ ಆಜಾನ್ ಮುಗಿಯುವವರೆಗೆ ಕಾಯ್ದ ಘಟನೆ ನಡೆದಿದ್ದು, ಸುಮಾರು ಎರಡು ನಿಮಿಷಗಳ ಕಾಲ ಮೌನವಾಗಿ ಆಜಾನ್ ಮುಗಿಯುವವರೆಗೆ ಕಾದು ನಿಂತಿದ್ದರು ಎಂದು ವರದಿಯಾಗಿದೆ.
- Advertisement -


