Wednesday, May 15, 2024
Homeಕರಾವಳಿಉಡುಪಿಉಡುಪಿ: ರೋಹಿತ್‌ ಚಕ್ರತೀರ್ಥರಂತ ಹತ್ತು ಮಂದಿಯನ್ನು ಸಮ್ಮೇಳನಕ್ಕೆ ಕರೆಯುತ್ತೇವೆ: ಸಚಿವ ಸುನಿಲ್‌ ಕುಮಾರ್

ಉಡುಪಿ: ರೋಹಿತ್‌ ಚಕ್ರತೀರ್ಥರಂತ ಹತ್ತು ಮಂದಿಯನ್ನು ಸಮ್ಮೇಳನಕ್ಕೆ ಕರೆಯುತ್ತೇವೆ: ಸಚಿವ ಸುನಿಲ್‌ ಕುಮಾರ್

spot_img
- Advertisement -
- Advertisement -

ಉಡುಪಿ: ರೋಹಿತ್ ಚಕ್ರತೀರ್ಥರನ್ನು ಯಕ್ಷಗಾನ ಸಮ್ಮೇಳನದ ಗೋಷ್ಠಿಯಲ್ಲಿ ದಿಕ್ಸೂಚಿ ಭಾಷಣ ಮಾಡಲು ಆಹ್ವಾನಿಸಿರುವುದಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್‌ ಕುಮಾರ್‌, ರೋಹಿತ್‌ ಚಕ್ರತೀರ್ಥರನ್ನು ಯಕ್ಷಗಾನ ಸಮ್ಮೇಳನಕ್ಕೆ ಆಹ್ವಾನಿಸಿರೋದು ತಪ್ಪಲ್ಲ. ಎಲ್ಲರದಲ್ಲೂ ತಪ್ಪು ಹುಡುಕಬಾರದು. ರೋಹಿತ್‌ ಚಕ್ರತೀರ್ಥರಂತಹ ಇನ್ನೂ ಹತ್ತು ಜನರನ್ನು ಕರೆಯುತ್ತೇವೆ ಎಂದರು.

ಈ ಮೂಲಕ ರೋಹಿತ್ ಚಕ್ರತೀರ್ಥರಂತಹ ರಾಷ್ಟ್ರೀಯ ವಿಚಾರಧಾರೆಗಳನ್ನು ಹೊಂದಿರುವ ಲೇಖಕರನ್ನು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನಕ್ಕೆ ಆಹ್ವಾನಿಸಿದ್ದನ್ನು ಸಮರ್ಥಿಸಿಕೊಂಡರು.

- Advertisement -
spot_img

Latest News

error: Content is protected !!