- Advertisement -
- Advertisement -
ಹಾಸನ : ಸಕಲೇಶಪುರ ನಗರ ಪಾಲಿಕೆಯ ಉಪಾಧ್ಯಕ್ಷೆಯಾಗಿ ಮಂಗಳೂರಿನ ವಿದ್ಯಾ ಪ್ರಭಾಕರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿಯಾಗಿದ್ದ ವಿದ್ಯಾ ಪ್ರಭಾಕರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಮೂಲತಃ ಮಂಗಳೂರಿನ ಉರ್ವದಾವರಾಗಿರುವ ವಿದ್ಯಾ ಪ್ರಭಾಕರ್ ಅವರು ಸಕಲೇಶಪುರದಲ್ಲಿ ವಾಸವಾಗಿದ್ದು, ಕೃಷಿಕರಾಗಿದ್ದಾರೆ.
ಇವರು ಮಂಗಳೂರು ಉರ್ವ ದಿ. ಮಹಾಬಲ ಶೆಟ್ಟಿ ಅವರ ಪುತ್ರಿ ಮತ್ತು ಸಕಲೇಶಪುರ ಜೆಡಿಎಸ್ ಮುಖಂಡ ಆಚಂಗಿ ಪ್ರಭಾಕರ್ ಶೆಟ್ಟಿ ಅವರ ಪತ್ನಿ
- Advertisement -