- Advertisement -
- Advertisement -
ಪುತ್ತೂರು: ತಡರಾತ್ರಿಯಲ್ಲಿ ಒಂದು ತಂಡದೊಳಗೆ ಮಾತಿನ ಚಕಮಕಿ ನಡೆದಿದ್ದು, ಅಲ್ಲಿದ್ದ ಮಾರುತಿ ವ್ಯಾನ್ ಗೆ ಹಾನಿಯಾಗಿರುವ ಘಟನೆ ಬನ್ನೂರು ಜಂಕ್ಷನ್ನಲ್ಲಿ ಫೆ.೩ರಂದು ರಾತ್ರಿ ನಡೆದಿದೆ.
ಈ ಘಟನೆಯ ಪರಿಣಾಮ ವ್ಯಾನಿನ ಮುಂದಿನ ಗಾಜು ಪುಡಿಯಾಗಿದೆ ಮತ್ತು ತಂಡದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಹಾಗೂ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
- Advertisement -