- Advertisement -
- Advertisement -
ಬೆಳ್ತಂಗಡಿ : ಅಯೋಧ್ಯೆ ಉದ್ಘಾಟನೆಗೆ ಇಂದು 9:30 ಕ್ಕೆ ಬೆಂಗಳೂರು HAL ವಿಮಾನ ನಿಲ್ದಾಣದಿಂದ ವಿಶೇಷ SBS ವಿಮಾನದಲ್ಲಿ ಅಯೋಧ್ಯೆ ಗೆ ಹೊರಟ ರವಿಶಂಕರ್ ಗುರೂಜಿ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು.
ನಾಳೆ ನಡೆಯುವ ಅಯೋಧ್ಯೆ ಉದ್ಘಾಟನೆಯಲ್ಲಿ ಇಬ್ಬರೂ ಕೂಡ ವಿವಿಐಪಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
- Advertisement -