Monday, May 6, 2024
Homeಕರಾವಳಿಮಂಗಳೂರು; ಕೊರೊನಾಗೆ ಓಲ್ಡ್ ಮಂಕ್ ಹಾಗೂ ಎಗ್ ಪೆಪ್ಪರ್ ಡ್ರೈ ಔಷಧಿ ಎಂದ ಕೌನ್ಸಿಲರ್ ಅಮಾನತು

ಮಂಗಳೂರು; ಕೊರೊನಾಗೆ ಓಲ್ಡ್ ಮಂಕ್ ಹಾಗೂ ಎಗ್ ಪೆಪ್ಪರ್ ಡ್ರೈ ಔಷಧಿ ಎಂದ ಕೌನ್ಸಿಲರ್ ಅಮಾನತು

spot_img
- Advertisement -
- Advertisement -

ಉಳ್ಳಾಲ; ಕೊರೊನಾಗೆ ಓಲ್ಡ್ ಮಂಕ್ ಹಾಗೂ ಎಗ್ ಪೆಪ್ಪರ್ ಡ್ರೈ ಔಷಧಿ ಎಂದ ಸುದ್ದಿಗೆ ಆಹಾರವಾಗಿದ್ದ ಉಳ್ಳಾಲದ ಕೌನ್ಸಿಲರ್ ರವಿಚಂದ್ರ ಗಟ್ಟಿ ಇವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಸದಾಶಿವ ಉಳ್ಳಾಲ್ ಆದೇಶ ಹೊರಡಿಸಿದ್ದಾರೆ.ನಗರಸಭೆ ಸದಸ್ಯರ ರವಿಚಂದ್ರ ಗಟ್ಟಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

ಇವರು ಸಾರ್ವಜನಿಕ ಸ್ಥಳಗಳಲ್ಲಿ ಪಾನಮತ್ತರಾಗಿ ಮೈಮೇಲಿನ ಬಟ್ಟೆಗಳನ್ನು ಕಳಚಿ ಬಿದ್ದುಕೊಂಡು ಸಾರ್ವಜನಿಕವಾಗಿ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬಂದಿರುತ್ತಾರೆ ಎಂದು ಆರೋಪಿಸಲಾಗಿದೆ. ಇದಲ್ಲದೆ ಇತ್ತೀಚೆಗೆ ನಡೆದ ಉಳ್ಳಾಲ ನಗರಸಭೆಯ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆಯಂದೂ ಸಭೆಯಲ್ಲಿ ಭಾಗವಹಿಸಿಲ್ಲ ಎಂದು ಇವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

- Advertisement -
spot_img

Latest News

error: Content is protected !!