Sunday, May 5, 2024
Homeಕರಾವಳಿಸಿದ್ದರಾಮಯ್ಯಗೆ ಡ್ರೈವರ್ ಆದ ಯು.ಟಿ.ಖಾದರ್

ಸಿದ್ದರಾಮಯ್ಯಗೆ ಡ್ರೈವರ್ ಆದ ಯು.ಟಿ.ಖಾದರ್

spot_img
- Advertisement -
- Advertisement -

ಮಂಗಳೂರು: ಮಂಗಳೂರಿಗೆ ಆಗಮಿಸಿದ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವಿಪಕ್ಷ ಉಪನಾಯಕ ಯು‌.ಟಿ. ಖಾದರ್ ಇಂದು ಕಾರು ಚಾಲಕನಾಗಿದ್ದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿದ್ದರಾಮಯ್ಯ ಅವರನ್ನು ಬಜ್ಪೆಯಿಂದ ಉಳ್ಳಾಲದವರೆಗೆ ಯು.ಟಿ. ಖಾದರ್ ಸ್ವತಃ ತಾವೇ ಡ್ರೈವ್ ಮಾಡುತ್ತಾ ಕಾರಿನಲ್ಲಿ ಕರೆದೊಯ್ದರು.

ಈ ವೇಳೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಕಾಂಗ್ರೆಸ್ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಘೋಷಣೆ ಕೂಗಿದರು.

ಉಳ್ಳಾಲದಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸಿದ್ದರು.

- Advertisement -
spot_img

Latest News

error: Content is protected !!