Saturday, May 18, 2024
Homeಅಪರಾಧಧರ್ಮಸ್ಥಳ : ಕನ್ಯಾಡಿ ದಿನೇಶ್ ನಾಯ್ಕ್ ಕೊಲೆ‌ ಪ್ರಕರಣ,ಆರೋಪಿಗೆ ನ್ಯಾಯಾಂಗ ಬಂಧನ

ಧರ್ಮಸ್ಥಳ : ಕನ್ಯಾಡಿ ದಿನೇಶ್ ನಾಯ್ಕ್ ಕೊಲೆ‌ ಪ್ರಕರಣ,ಆರೋಪಿಗೆ ನ್ಯಾಯಾಂಗ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳದ‌‌ ಕನ್ಯಾಡಿಯಲ್ಲಿ ನಡೆದಿದ್ದ ದಿನೇಶ್ ನಾಯ್ಕ್(41) ಕೊಲೆ ಪ್ರಕರಣ ಸಂಬಂಧ ಅರೋಪಿ ಧರ್ಮಸ್ಥಳದ ಕಿಟ್ಟ @ಕೃಷ್ಣನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ‌ ನಂತರ ಸಂಜೆ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಬೆಳ್ತಂಗಡಿ ನ್ಯಾಯಾಲಯ‌, ಆರೋಪಿ ಕೃಷ್ಣ ನನ್ನು ಮಂಗಳೂರು ಸಬ್ ಜೈಲಿಗೆ ಕಳುಹಿಸಿದೆ

- Advertisement -
spot_img

Latest News

error: Content is protected !!