- Advertisement -
- Advertisement -
ಮಡಿಕೇರಿ: ಇಲ್ಲಿನ ಯುವ ಕೇಸರಿ ಯುವಕ ಮಂಡಲ ಬಾಲಂಬಿ – ಚೆಂಬು ಇದರ ವತಿಯಿಂದ ಬಾಲಂಬಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರರಾದ ಶ ದಿನೇಶ್ ಸಣ್ಣಮನೆ , ಅಧ್ಯಕ್ಷರಾದ ಸುಧೀರ್ ಬಾಲಂಬಿ ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -