Thursday, May 16, 2024
Homeತಾಜಾ ಸುದ್ದಿಮಡಿಕೇರಿಯ ಬಾಲಂಬಿಯ ಯುವ ಕೇಸರಿ ಯುವಕ ಮಂಡಲ ವತಿಯಿಂದ ಪ್ರವೀಣ್ ನೆಟ್ಟಾರಿಗೆ ಶ್ರದ್ಧಾಂಜಲಿ

ಮಡಿಕೇರಿಯ ಬಾಲಂಬಿಯ ಯುವ ಕೇಸರಿ ಯುವಕ ಮಂಡಲ ವತಿಯಿಂದ ಪ್ರವೀಣ್ ನೆಟ್ಟಾರಿಗೆ ಶ್ರದ್ಧಾಂಜಲಿ

spot_img
- Advertisement -
- Advertisement -

ಮಡಿಕೇರಿ: ಇಲ್ಲಿನ ಯುವ ಕೇಸರಿ ಯುವಕ ಮಂಡಲ ಬಾಲಂಬಿ – ಚೆಂಬು  ಇದರ ವತಿಯಿಂದ ಬಾಲಂಬಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರರಾದ ಶ ದಿನೇಶ್ ಸಣ್ಣಮನೆ , ಅಧ್ಯಕ್ಷರಾದ ಸುಧೀರ್ ಬಾಲಂಬಿ ಹಾಗೂ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!