Monday, April 29, 2024
Homeತಾಜಾ ಸುದ್ದಿಬೆದರಿಕೆ ಪತ್ರವನ್ನು ಚಿತ್ರರಂಗದವರೇ ಬರೆದಿದ್ದಾರೆ: ಹೇಗೆ ಉತ್ತರ ಕೊಡ್ಬೇಕು ಅಂತ ನನಗೆ ಗೊತ್ತಿದೆ: ನಟ ಸುದೀಪ್‌

ಬೆದರಿಕೆ ಪತ್ರವನ್ನು ಚಿತ್ರರಂಗದವರೇ ಬರೆದಿದ್ದಾರೆ: ಹೇಗೆ ಉತ್ತರ ಕೊಡ್ಬೇಕು ಅಂತ ನನಗೆ ಗೊತ್ತಿದೆ: ನಟ ಸುದೀಪ್‌

spot_img
- Advertisement -
- Advertisement -

ಬೆಂಗಳೂರು: ನಟ ಕಿಚ್ಚ ಸುದೀಪ್‌ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಬೆನ್ನಲ್ಲೇ ಅವರಿಗೊಂದು ಬೆದರಿಕೆ ಪತ್ರ ಬಂದಿದ್ದು, ಅದರಲ್ಲಿ ಸುದೀಪ್‌ ಖಾಸಗಿ ವಿಡಿಯೋ ಬಿಡುಗಡೆ ಮಾಡೋದಾಗಿ ಬರೆಯಲಾಗಿತ್ತು.‌ ಈ ಕೃತ್ಯದ ಹಿಂದೆ ರಾಜಕೀಯ ಕೈವಾಡ ಇದೆ ಎಂದು ಊಹಿಸಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ನಟ ಸುದೀಪ್‌, ಬೆದರಿಕೆ ಪತ್ರದ ಹಿಂದೆ ರಾಜಕೀಯ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ಬೆದರಿಕೆ ಪತ್ರವನ್ನು ಚಿತ್ರರಂಗದವರೇ ಬರೆದಿದ್ದಾರೆ. ಅವ್ರು ಯಾರೂ ಅಂತ ಗೊತ್ತಿದ್ರೂ ಸೈಲೆಂಟ್‌ ಆಗಿ ಇರ್ತೇನೆ. ಹೇಗೆ ಉತ್ತರ ಕೊಡ್ಬೇಕು ಅಂತ ನನಗೆ ಗೊತ್ತಿದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!