Saturday, May 18, 2024
Homeಕರಾವಳಿಬೆಳ್ತಂಗಡಿ: ಯಕ್ಷಗಾನ ಬಯಲಾಟದ ಬ್ಯಾನರ್‌ ಹರಿದ ಕಿಡಿಗೇಡಿಗಳು: ದೈವದ ಮೊರೆ ಹೋಗೋದಾಗಿ ತಿಳಿಸಿದ ಯಕ್ಷಗಾನ ಆಯೋಜಕರು

ಬೆಳ್ತಂಗಡಿ: ಯಕ್ಷಗಾನ ಬಯಲಾಟದ ಬ್ಯಾನರ್‌ ಹರಿದ ಕಿಡಿಗೇಡಿಗಳು: ದೈವದ ಮೊರೆ ಹೋಗೋದಾಗಿ ತಿಳಿಸಿದ ಯಕ್ಷಗಾನ ಆಯೋಜಕರು

spot_img
- Advertisement -
- Advertisement -

ಬೆಳ್ತಂಗಡಿ: ಕಿಡಿಗೇಡಿಗಳು ಯಕ್ಷಗಾನ ಬಯಲಾಟದ ಬ್ಯಾನರ್‌ ಹರಿದ ಘಟನೆ ತಾಲೂಕಿನ ಮರೋಡಿ ಗ್ರಾಮದಲ್ಲಿ ನಡೆದಿದೆ. ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ನ ಹರಿದಿದ್ದಾರೆ.

ಕಳೆದ ಬುಧವಾರ ಗ್ರಾಮದ ಪೊಸರಡ್ಕ ಗರಡಿ ವಠಾರದಲ್ಲಿ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಲು ಬ್ಯಾನರ್‌ ಅಳವಡಿಸಲಾಗಿತ್ತು. ಆದ್ರೆ ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ಬ್ಯಾನರ್‌ ಹರಿದು ಹಾಕಿದ್ದಾರೆ. ಈ ಕೃತ್ಯ ಎಸಗಿದವರು ತಪೊಪ್ಪಿಕೊಳ್ಳದಿದ್ದರೆ ದೈವದ ಮೊರೆ ಹೋಗೋದಾಗಿ ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!