Monday, April 29, 2024
Homeತಾಜಾ ಸುದ್ದಿಅಶ್ವತ್ಥ್ ನಾರಾಯಣ್ ವಿರುದ್ಧದ ಎಫ್ಐಆರ್​​​ಗೆ ಹೈಕೋರ್ಟ್‌ ತಡೆ

ಅಶ್ವತ್ಥ್ ನಾರಾಯಣ್ ವಿರುದ್ಧದ ಎಫ್ಐಆರ್​​​ಗೆ ಹೈಕೋರ್ಟ್‌ ತಡೆ

spot_img
- Advertisement -
- Advertisement -

ಬೆಂಗಳೂರು: ಸಿದ್ದರಾಮಯ್ಯ ಹತ್ಯೆ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಶಾಸಕ ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ ಬಿಗ್‌ ರಿಲೀಫ್‌ ಕೊಟ್ಟಿದೆ.

ಎಫ್‌ಐಆರ್‌ ರದ್ದು ಕೋರಿ ಅಶ್ವಥ್‌ ನಾರಾಯಣ್‌ ಹೈಕೋರ್ಟ್‌ ಮೊರೆ ಹೋಗಿದ್ರು. ಇದೀಗ ಎಫ್‌ಐಆರ್‌ಗೆ ತಡೆ ನೀಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

- Advertisement -
spot_img

Latest News

error: Content is protected !!