- Advertisement -
- Advertisement -
ಸುಬ್ರಹ್ಮಣ್ಯ: ಅರಣ್ಯ ಇಲಾಖೆ ಕುಕ್ಕೆ ದೇಗುಲಕ್ಕೆ ಮುಂದಿನ 5 ವರ್ಷಕ್ಕೆ ಯಶಸ್ವಿನಿ ಆನೆಯ ಮಾಲೀಕತ್ವದ ಪ್ರಮಾಣ ಪತ್ರ ನೀಡಿದೆ.
ಕಳೆದ 18 ವರ್ಷಗಳಿಂದ ಕುಕ್ಕೆ ದೇಗುಲದಲ್ಲಿ ಆನೆ ಇದ್ದರೂ ಮಾಲೀಕತ್ವ ಪ್ರಮಾಣ ಪತ್ರ ದೊರೆತಿರಲಿಲ್ಲ. ಇದೀಗ ಮುಂದಿನ 5 ವರ್ಷಗಳ ವರೆಗೆ ಮಾಲೀಕತ್ವ ದೊರೆತಿರುವುದಾಗಿ ಅರಣ್ಯ ಇಲಾಖೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕೆಲ ವರ್ಷಗಳ ಹಿಂದೆ ಹಾಲಿ ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಸಚಿವರಾಗಿದ್ದ ಆನಂದ ಸಿಂಗ್ ಆನೆಯನ್ನು ದೇಗುಲಕ್ಕೆ ಕೊಡಮಾಡಿದ್ದರು.
- Advertisement -