Saturday, April 27, 2024
Homeತಾಜಾ ಸುದ್ದಿಶ್ರೀನಗರ:ಸೇನೆಯ ದಾಳಿಗೆ ಇಬ್ಬರು ಉಗ್ರರು ಉಡೀಸ್!..

ಶ್ರೀನಗರ:ಸೇನೆಯ ದಾಳಿಗೆ ಇಬ್ಬರು ಉಗ್ರರು ಉಡೀಸ್!..

spot_img
- Advertisement -
- Advertisement -

ಶ್ರೀನಗರ: ಇಲ್ಲಿನ ಪೂಂಚ್ ಸೆಕ್ಟರ್​ ಬಳಿಯ ದುಗ್ರಾನ್ ಪೋಶಾನ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಸೇನಾಪಡೆ ಹತ್ಯೆನಡೆಸಿದ್ದಾರೆ.ಇದೇವೇಳೆ ಚಟ್ಟಪಾನಿ- ದುಗ್ರಾನ್ ಗ್ರಾಮದಲ್ಲಿ ಓರ್ವನನ್ನು ಬಂಧಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ಹೇಳಿಕೆ ನೀಡಿದ್ದಾರೆ.ಕಾರ್ಯಾಚರಣೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆ ಜಂಟಿಯಾಗಿ ಭಾಗವಹಿಸಿತು.

ಮೃತಪಟ್ಟ ಭಯೋತ್ಪಾದಕರ ಗುರುತು ಪತ್ತೆಯಾಗಿದ್ದು ಸಾಜಿದ್ ಮತ್ತು ಬಿಲಾಲ್ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಕೂಡಾ ಜೈಷ್​ ಇ ಮೊಹಮದ್ ಸಂಘಟನೆಗೆ ಸೇರಿದವರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಎರಡು ಎಕೆ-47 ರೈಫಲ್​​ಗಳು, ಒಂದು ಯುಬಿಜಿಎಲ್​ ಹಾಗೂ ಸ್ಯಾಟ್​​ಫೋನ್ ವಶಪಡಿಸಲಾಗಿದೆ.

- Advertisement -
spot_img

Latest News

error: Content is protected !!