- Advertisement -
- Advertisement -
ಸೋಣಂದೂರು: ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ಮಹಾರಾಷ್ಟ್ರ ಮೂಲದ 4 ಜನರ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಅವರನ್ನುಇಂದು ಕ್ವಾರಂಟೈನ್ ನಿಂದ ಬಿಡುಗಡೆಗೊಳಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾಮಪಂಚಾಯತಿನ ಅಧ್ಯಕ್ಷರಾದ ಯಸ್ ಬೇಬಿ ಸುವರ್ಣ ,ಕಾರ್ಯದರ್ಶಿ ಯಶೋಧರ ಶೆಟ್ಟಿ ಕಿರಿಯ ಆರೋಗ್ಯ ಸಹಾಯಕಿ ಪ್ರೀಯಾ ಆಶಾ ಕಾರ್ಯಕರ್ತೆ ಶಾಹಿರ ಬಾನು, ಜ್ಯೋತಿ ಉಪಸ್ಥಿತರಿದ್ದರು.
- Advertisement -