- Advertisement -
- Advertisement -
ಚಿಕ್ಕಮಗಳೂರು: ಹಾವೊಂದು ವಾರಕ್ಕೊಮ್ಮೆ ಬಂದು ಒಂದೇ ತೆಂಗಿನ ಮರವನ್ನು ಏರುತ್ತಿರುವ ಅಚ್ಚರಿಯ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ದೇವನೂರು ಗ್ರಾಮದಲ್ಲಿ ಈ ಅಚ್ಚರಿ ನಡೆದಿದ್ದು, ವಾರಕೊಮ್ಮೆ ಬಂದು ಒಂದೇ ತೆಂಗಿನಮರ ಏರುತ್ತಿದೆ ಎನ್ನಲಾಗಿದೆ.
ಅಶೋಕ್ ಎಂಬವರ ತೋಟದಲ್ಲಿ ಈ ದೃಶ್ಯ ಕಂಡುಬಂದಿದ್ದು, ಹಾವು ಮರವೇರುತ್ತಿರುವ ದೃಶ್ಯವನ್ನು ರೈತ ಅಶೋಕ್ ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆಹಿಡಿದಿದ್ದಾರೆ.
ವಾರಕ್ಕೆ ಒಮ್ಮೆಯಾದರೂ ಹಾವು ಇದೇ ತೆಂಗಿನ ಮರದ ಬಳಿ ಬಂದು ಹೋಗುತ್ತಿದೆ ಎಂದು ಹೇಳಲಾಗಿದೆ.
- Advertisement -