- Advertisement -
- Advertisement -
ಮಂಗಳೂರು: ನಗರದ ಹೊರವಲಯದ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆದ್ಯಪಾಡಿಯಿಂದ ಕೆಂಜಾರಿಗೆ ಸಾಗುವ ಸಾರ್ವಜನಿಕ ರಸ್ತೆ ವಿಪರೀತ ಮಳೆ ನೀರಿನ ಪ್ರವಾಹಕ್ಕೆ ಕುಸಿತ ಉಂಟಾಗಿದೆ.
ಇದರಿಂದ ಆ ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಈ ವಿಷ್ಯ ತಿಳಿದು ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಅಧಿಕಾರಿಗಳಿಗೆ ತಕ್ಷಣ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಸೂಚನೆ ನೀಡಿದರು.
- Advertisement -