- Advertisement -
- Advertisement -
ಸಂಪಾಜೆ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಚರಂಡಿಗೆ ಪಲ್ಟಿಯಾದ ದುರ್ಘಟನೆ ಸುಳ್ಯ ತಾಲೂಕಿನ ಗಡಿ ಭಾಗದಲ್ಲಿರುವ ಸಂಪಾಜೆ ಸಮೀಪದ ದೇವರಕೊಲ್ಲಿ ಎಂಬಲ್ಲಿ ನಡೆದಿದೆ.
KSRTC ಪುತ್ತೂರು ಘಟಕಕ್ಕೆ ಸೇರಿರುವ ಈ ಬಸ್ ಮಡಿಕೇರಿ ಯಿಂದ ಪುತ್ತೂರಿಗೆ ತೆರಳುತ್ತಿತ್ತು.
ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಅಥವಾ ಚಾಲಕ-ನಿರ್ವಾಹಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
- Advertisement -