Sunday, May 19, 2024
Homeಕರಾವಳಿ'ಸರಕಾರಿ ಶಾಲೆ ಉಳಿಸಿ ಬೆಳೆಸಿ' ಆಂದೋಲನ :ರಾಜಕೇಸರಿ ಬೆಳ್ತಂಗಡಿ

'ಸರಕಾರಿ ಶಾಲೆ ಉಳಿಸಿ ಬೆಳೆಸಿ' ಆಂದೋಲನ :ರಾಜಕೇಸರಿ ಬೆಳ್ತಂಗಡಿ

spot_img
- Advertisement -
- Advertisement -

ಬೆಳ್ತಂಗಡಿ: ಸತತ ಏಳು ವರ್ಷಗಳಿಂದ ದೀನದಲಿತರ ಸರ್ವೋತೋಮುಖ ಏಳಿಗೆಗಾಗಿ ಶ್ರಮಿಸುತ್ತಿರುವ ಜಿಲ್ಲೆಯ ಆಪ್ತಮಿತ್ರ ಸಂಘಟನೆ ರಾಜಕೇಸರಿ ಬೆಳ್ತಂಗಡಿ .
ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ರಾಜ ಕೇಸರಿ ಸಂಘಟನೆಗ ಇದೀಗ ಶಿಕ್ಷಣ ಕ್ಷೇತ್ರದಲ್ಲೂ ಕೂಡ ಹೊಸ ಕ್ರಾಂತಿಗೆ ಸಿದ್ಧವಾಗಿದೆ, ಅದುವೇ ‘ಸರಕಾರಿ ಶಾಲೆ ಉಳಿಸಿ ಬೆಳೆಸಿ‘ ಆಂದೋಲನ .
ಇಂದು ರಾಜಕೇಸರಿ ಸಂಸ್ಥೆಯ ಸಂಸ್ಥಾಪಕ ದೀಪಕ್ ಜಿ ಮುಂದಾಳತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದದಲ್ಲಿ ಉಪ ತಹಶೀಲ್ದಾರ್ ಮೂಲಕ ಸನ್ಮಾನ್ಯ ಮುಖ್ಯಮಂತ್ರಿ ಹಾಗೂ ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಇತರ ಪದಾಧಿಕಾರಿಗಳು ಮತ್ತು ಶಿಕ್ಷಣ ಪ್ರೇಮಿಗಳು ಉಪಸ್ತಿದರಿದ್ದರು.

- Advertisement -
spot_img

Latest News

error: Content is protected !!