Monday, May 20, 2024
Homeಕರಾವಳಿಉಡುಪಿಕಾಪು: ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿ ಆತ್ಮಹತ್ಯೆ

ಕಾಪು: ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿ ಆತ್ಮಹತ್ಯೆ

spot_img
- Advertisement -
- Advertisement -

ಕಾಪು: ಹೆಜಮಾಡಿಯ ಯಶವಂತ ಶೆಟ್ಟಿ ಎಂಬವವರು
ನಿರುದ್ಯೋಗದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಯಶವಂತ ಶೆಟ್ಟಿ ( 54 ) ಈ ಹಿಂದೆ ಮುಂಬೈಯಲ್ಲಿ ಹೋಟೆಲ್ ಮಾಡಿಕೊಂಡಿದ್ದು , ಕಳೆದ 3 ವರ್ಷದ ಹಿಂದೆ ಲಾಕ್‌ಡೌನ್ ಕಾರಣ ತಮ್ಮ ಊರಾದ ಕಾಪುವಿನ ಹೆಜಮಾಡಿಯಲ್ಲಿರುವ ಅವರ ಮನೆಗೆ ವಾಪಸಾಗಿದ್ದರು .

ನಂತರ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದು , ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು . ಈ ವಿಚಾರಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -
spot_img

Latest News

error: Content is protected !!