Friday, June 27, 2025
Homeಕರಾವಳಿಉಡುಪಿಉಡುಪಿ: ಪಠ್ಯದಲ್ಲಿ ಎರಡು ಅಧ್ಯಾಯ ಕೈ ಬಿಟ್ಟ ಆರೋಪ; ಅನ್ಯಕೋಮಿನ ಶಿಕ್ಷಕಿ ವಿರುದ್ಧ ಶಾಲೆಯಲ್ಲಿ ಹಿಂದೂ...

ಉಡುಪಿ: ಪಠ್ಯದಲ್ಲಿ ಎರಡು ಅಧ್ಯಾಯ ಕೈ ಬಿಟ್ಟ ಆರೋಪ; ಅನ್ಯಕೋಮಿನ ಶಿಕ್ಷಕಿ ವಿರುದ್ಧ ಶಾಲೆಯಲ್ಲಿ ಹಿಂದೂ ಪೋಷಕರ ಪ್ರತಿಭಟನೆ

spot_img
- Advertisement -
- Advertisement -

ಉಡುಪಿ: ಪಠ್ಯ ಪುಸ್ತಕದಲ್ಲಿರುವ ಅಧ್ಯಾಯಗಳನ್ನು ಕೈ ಬಿಟ್ಟಿದ್ದಕ್ಕೆ ಅನ್ಯಕೋಮಿನ ಶಿಕ್ಷಕಿಯ ವಿರುದ್ಧ ಹಿಂದೂ ಪೋಷಕರು ಶಾಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕಾಪುವಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪಠ್ಯ ಪುಸ್ತಕದಲ್ಲಿರುವ ಎರಡು ಅಧ್ಯಾಯಗಳನ್ನು ಕೈಬಿಟ್ಟಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಮಾಜ ವಿಜ್ಞಾನ ಪಠ್ಯದಲ್ಲಿರುವ ಎರಡು ಅಧ್ಯಾಯಗಳನ್ನು ಉದ್ದೇಶಪೂರ್ವಕವಾಗಿ ಬೋಧಿಸಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಮಧ್ಯೆ ಹಿಂದೂ ಸಂಘಟನೆಗಳ ಮುಖಂಡರು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ್ದು, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

- Advertisement -
spot_img

Latest News

error: Content is protected !!