Friday, April 26, 2024
HomeUncategorized2023 ನೇ ಸಾಲಿನಪದ್ಮ ಪ್ರಶಸ್ತಿ ಘೋಷಣೆ;6 ಕನ್ನಡಿಗರು ಸೇರಿ 106 ಸಾಧಕರಿಗೆ ಗೌರವ

2023 ನೇ ಸಾಲಿನಪದ್ಮ ಪ್ರಶಸ್ತಿ ಘೋಷಣೆ;6 ಕನ್ನಡಿಗರು ಸೇರಿ 106 ಸಾಧಕರಿಗೆ ಗೌರವ

spot_img
- Advertisement -
- Advertisement -

ನವದೆಹಲಿ; 2023ನೇ ಸಾಲಿನ ಪದ್ಮ ಪ್ರಶಸ್ತಿ ಘೋಷಣೆಯಾಗಿದೆ.ಈ ಬಾರಿ ಆರು ಜನ ಕನ್ನಡಿಗರು ಪ್ರಶಸ್ತಿಗೆ ಭಾಜನರಾಗಿರೋದು ಖುಷಿಯ ವಿಚಾರ.

ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದರೆ, ಸಾಹಿತಿ‌ ಎಸ್​‌.ಎಲ್. ಭೈರಪ್ಪ ಮತ್ತು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ಪದ್ಮ ಭೂಷಣ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಇನ್ನು ಕರ್ನಾಟಕದ ಖಾದರ್ ವಾಲಿ ದುಡೇಕುಲಾ,  ರಾಣಿ ಮಾಚಯ್ಯ,  ಮುನಿವೆಂಕಟಪ್ಪ, ರಷೀದ್ ಅಹಮ್ಮದ್ ಖಾದ್ರಿ ಮತ್ತು ಸುಬ್ಬರಾಮನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

- Advertisement -
spot_img

Latest News

error: Content is protected !!