- Advertisement -
- Advertisement -
ಕಾರ್ಕಳ; ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವೃದ್ಧ ಸಾವನ್ನಪ್ಪಿರುವ ಘಟನೆ ಅಜೆಕಾರಿನಲ್ಲಿ ನಡೆದಿದೆ.ಮರ್ಣೆ ನಿವಾಸಿ ಚಿಂದು (88) ಮೃತ ವೃದ್ಧ.
ಚಿಂದು ಅವರು ಪಕ್ಕದ ಮನೆಯಾದ ತನ್ನ ಅಕ್ಕನ ಮನೆಗೆ ಹೋಗಿ ಬರುತ್ತೇನೆ ಎಂದು ತಮ್ಮ ಮಗಳಿಗೆ ತಿಳಿಸಿ ಹೋಗಿದ್ದು, ಕೆಲವು ಗಂಟೆಗಯಾದರೂ ವಾಪಾಸ್ಸು ಮನೆಗೆ ಬಾರದೇ ಇದ್ದಾಗ, ಹುಡುಕಿದಾಗ ಅಲ್ಲಿಯೇ ಮನೆಯ ಹತ್ತಿರದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಸಾವನ್ನಪ್ಪಿರೋದು ಗೊತ್ತಾಗಿದೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -