- Advertisement -
- Advertisement -
ಬೆಳ್ತಂಗಡಿ : ಉಜಿರೆ ಭಾಸ್ಕರ್ ನಾಯ್ಕ್ ಮೇಲೆ ತಿಮರೋಡಿ ಮಹೇಶ್ ಶೆಟ್ಟಿ ತಂಡದ ಮೇಲೆ ಅಟ್ರಾಸಿಟಿ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಐದನೇ ಆರೋಪಿ ನಿತಿನ್ @ ನೀತು ಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಿದೆ.
ಸಪ್ಟೆಂಬರ್ 14 ರಂದು ರಾತ್ರಿ ನಿತಿನ್ @ ನೀತು ಸಕಲೇಶಪುರ ಪತ್ನಿ ಮನೆಯಿಂದ ಬಂಟ್ವಾಳ ಡಿವೈಎಸ್ಪಿ ಕಚೇರಿಗೆ ಶರಣಾಗತಿ ಅಗಿದ್ದು. ಸಪ್ಟೆಂಬರ್ 15 ರಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸಂಜೆ ವೇಳೆಗೆ ಆರೋಪಿ ನಿತಿನ್ @ ನೀತುಗೆ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದೆ.ಅದರಂತೆ ನಿತಿನ್ ಗೆ ತಿಮರೋಡಿ ಆಪ್ತರು ಜಾಮೀನು ನೀಡಿ ಬಿಡುಗಡೆ ಮಾಡಿದ್ದಾರೆ.
- Advertisement -