- Advertisement -
- Advertisement -
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮಂಗಳವಾರ ಮೈಸೂರು , ಕೊಡಗು, ದಕ್ಷಿಣ ಕನ್ನಡ ಸೇರಿದಂತೆ 33 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ(NIA) ದಾಳಿ ನಡೆಸಲಾಗಿದ್ದು. ಈ ವೇಳೆ ಉಪಯೋಗಿಸಿದ ಮದ್ದುಗುಂಡುಗಳು, ಡಿಜಿಟಲ್ ಡಿವೈಸ್ ,ಸುಧಾರಿತ ಶಸ್ತ್ರಾಸ್ತ್ರಗಳು, ಹಣ ,ದೋಷರೋಪಣೆಯ ದಾಖಲೆಗಳು, ಕರಪತ್ರಗಳು, ಸಾಹಿತ್ಯಗಳು ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದ್ದು , ತನಿಖೆ ಮುಂದುವರಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು ತನಿಖೆಯ ವೇಳೆ ಬಂಧಿತರೆಲ್ಲಾ ಪಿಎಫ್ ಐ ಸಕ್ರಿಯ ಕಾರ್ಯಕರ್ತರು ಅನ್ನೋದು ಬಯಲಾಗಿದೆ. ಸಮಾಜದಲ್ಲಿ ಭಯ ಹುಟ್ಟಿಸುವ ನಿಟ್ಟಿನಲ್ಲಿ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ್ದರು ಅನ್ನೋದು ಗೊತ್ತಾಗಿದೆ.
- Advertisement -