- Advertisement -
- Advertisement -
ಪುತ್ತೂರು; ಎರಡು ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತ ಹೃದಯಾಘಾತದಿಂದ ನಿಧನವಾಗಿರುವ ಘಟನೆ ನರಿಮೊಗರು ಗ್ರಾಮದ ಧರ್ಮನಗರ ದಲ್ಲಿ ನಡೆದಿದೆ. ಸುರೇಶ್ (30) ಮೃತ ದುರ್ದೈವಿ.
ಮೃತ ಸುರೇಶ್ 2 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಮೃತರು ಪತ್ನಿಯನ್ನು ಅಗಲಿದ್ದಾರೆ. ಮೃತರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು.
- Advertisement -