- Advertisement -
- Advertisement -
ಬೆಳ್ತಂಗಡಿ : ಅರಣ್ಯಾಧಿಕಾರಿ ಬಿ.ಜಿ.ಮೋಹನ್ ಕುಮಾರ್ ಅವರು ಬೆಳ್ತಂಗಡಿ ಅರಣ್ಯಾಧಿಕಾರಿಯಾಗಿದ್ದ ಹೆಚ್.ಎಸ್ ತ್ಯಾಗರಾಜ್ ಅವರಿಂದ ಸಪ್ಟೆಂಬರ್ 12 ರಂದು ಅಧಿಕಾರ ಸ್ವೀಕರಿಸಿಕೊಂಡರು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಲಯ ಅರಣ್ಯಾಧಿಕಾರಿಯಾಗಿರುವ ಬಿ.ಜಿ.ಮೋಹನ್ ಕುಮಾರ್ ಅವರನ್ನು ಅಗಸ್ಟ್ 24 ರಂದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಯಾಗಿ ಸರಕಾರ ನೇಮಕ ಮಾಡಿತ್ತು.
- Advertisement -